Kumbla Sub Dist School Kalotsavam @ SNHS Perla

Welcome to SNHS Perla

Friday 21 August 2015

ಕರ್ನಾಟಕ ಗಮಕ ಕಲಾ ಪರಿಷದ್ ಮತ್ತು ಗಡಿನಾಡು ಗಮಕ ಪರಿಷದ್ ನ ಆಶ್ರಯದಲ್ಲಿ ನಿನ್ನೆ ನಮ್ಮ ಶಾಲೆಯಲ್ಲಿ ಗಮಕ ಕಾರ್ಯಕ್ರಮ ನೆರವೇರಿತು.

ಕರ್ನಾಟಕ ಗಮಕ ಕಲಾ ಪರಿಷದ್ ಮತ್ತು ಗಡಿನಾಡು ಗಮಕ ಪರಿಷದ್ ನ ಆಶ್ರಯದಲ್ಲಿ ನಿನ್ನೆ ನಮ್ಮ ಶಾಲೆಯಲ್ಲಿ ಗಮಕ ಕಾರ್ಯಕ್ರಮ ನೆರವೇರಿತು. ದೇರಾಜೆ ಸೀತಾರಾಮಯ್ಯ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಈ ಕಾರ್ಯಕ್ರಮ ಜರಗಿತು. ಶ್ರೀ ಮೂರ್ತಿ ದೇರಾಜೆ  ಅವರು ಅತಿಥಿಯಾಗಿದ್ದರು,ತೆಕ್ಕೆಕೆರೆ ಶಂಕರನಾರಾಯಣ ಭಟ್ ಅವರು ಅಧ್ಯಕ್ಷರಾಗಿದ್ದರು, ಮುಖೋಪಾಧ್ಯಾಯರು ಉದ್ಘಾಟಿಸಿದರು. ಶ್ರೀ ವಿ.ಬಿ.ಕುಳಮರ್ವ ಕಾರ್ಯಕ್ರಮ ನಿರ್ವಹಿಸಿದರು,

ಗಮಕ ವಾಚನವನ್ನು ಅಧ್ಯಾಪಕರಾದ ಶ್ರೀ ಸತೀಶ್ ಕುಮಾರ್ ಮತ್ತು ವಿವರಣೆಯನ್ನು ಅಧ್ಯಾಪಕರಾದ ಶ್ರೀ ಉದಯಶಂಕರ ಅವರು  ನೀಡಿದರು. 

No comments:

Post a Comment