Kumbla Sub Dist School Kalotsavam @ SNHS Perla

Welcome to SNHS Perla

Thursday 14 August 2014

ಪರಿಸರ ಜಾಗೃತಿ ಅಭಿಯಾನ:  ಧರ್ಮಸ್ಥಳ  ಗ್ರಾಮಿನಣಾಭಿವೃದ್ಧಿ  ಯೋಜನೆ .ಪೆರ್ಲ ವಲಯ ಮತ್ತು SN Nature Club ಇದರ ಜಂಟಿ ಆಶ್ರಯದಲ್ಲಿ ಇಂದು ಶಾಲಾ ಗ್ರಂಥಾಲಯ ಸಭಾಭವನದಲ್ಲಿ ಪರಿಸರ ಜಾಗೃತಿ ಅಭಿಯಾನ ಕಾರ್ಯಕ್ರಮ ಜರಗಿತು. ಉಕ್ಕಿನಡ್ಕದ ಖ್ಯಾತ ವೈದ್ಯರಾದ ಡಾ। ಸಪ್ನಾ. ಜೆ. ಗೋವಿಂದ ಅವರು ಮಕ್ಕಳಲ್ಲಿ, ಪರಿಸರ ಪ್ರೇಮ  ಬೆಳೆಸಿಕೊಳ್ಳುವಂತೆ ಕರೆ ನೀಡಿದರು. ಧರ್ಮಸ್ಥಳ  ಗ್ರಾಮಿನಣಾಭಿವೃದ್ಧಿ  ಯೋಜನೆ .ಪೆರ್ಲ ವಲಯದ ಪದಾಧಿಕಾರಿಗಳಾದ ಬಿ.ಪಿ. ಶೇಣಿ ಮತ್ತಿತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಪ್ರಭಾರ ಮುಖ್ಯೋಪಾಧ್ಯಾಯರಾದ ಶ್ರೀ ಗೋವಿಂದ ಜೋಷಿ ಅವರು ಅಧ್ಯಕ್ಷತೆ ವಹಿಸಿದ್ದರು. ಅಧ್ಯಾಪಕರಾದ ಉಮೇಶ್.ಕೆ.ಪೆರ್ಲ  ಮತ್ತಿತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿನಿ ಕುಮಾರಿ ಮೇಘಾ ಎಸ್.ಎನ್. ಕಾರ್ಯಕ್ರಮ ನಿರೂಪಿಸಿದ್ದಳು . 




No comments:

Post a Comment