ಹತ್ತನೇ ತರಗತಿಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯುವ ಬಗ್ಗೆ ರಕ್ಷಕರೊಂದಿಗೆ ಸಂವಾದ.
STEPS ನ ಆಧಾರದಂತೆ ಅಧ್ಯಾಪಕರು ತಮ್ಮ ವಿದ್ಯಾರ್ಥಿಗಳ ಕಲಿಕೆಯ ಮಾಹಿತಿ ನೀಡಿದರು. ಮುಖ್ಯೋಪಾಧ್ಯಾಯರಾದ ಶ್ರೀ ಎಂ ಸುಬ್ರಹ್ಮಣ್ಯ -ಇವರು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಬಗ್ಗೆ ಮಾಹಿತಿಯನ್ನಿತ್ತರು. ಹೆತ್ತವರಿಂದ ಉತ್ತಮ ಸ್ಪಂದನ ಮೂಡಿ ಬಂತು.PTA ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಪೆರ್ಲ ಅವರು ಅಧ್ಯಕ್ಷತೆ ವಹಿಸಿದ್ದರು.
ಅಧ್ಯಾಪಕರಾದ ಶ್ರೀ ಸತೀಶ್ ಕುಮಾರ್
ಅಧ್ಯಾಪಕರಾದ ಶ್ರೀ ಬಿ. ರಾಜೇಂದ್ರ,
ಶ್ರೀ ಎಸ್ ವೇಣುಗೋಪಾಲ
ಚಿತ್ರ ರಚನಾ ಸ್ಫರ್ದೆ :
ಚಿತ್ರ ರಚನಾ ಕಮ್ಮಟ :
ಯಕ್ಷಗಾನ ತರಬೇತಿ ಶಿಬಿರ : ಸಂಪನ್ಮೂಲ ವ್ಯಕ್ತಿ -ಉದಯಶಂಕರ ಆಮೈ



.jpg)
.jpg)
.jpg)
.jpg)
.jpg)
.jpg)

No comments:
Post a Comment